ನಮಸ್ಕಾರ...!

ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು ಬದುಕು ಬಾಳಿನ ನಿಧಿಯು ಸದಭಿಮಾನದ ಗೂಡು!!!


ರಚನೆ: ಹುಯಿಗೋಳ ನಾರಾಯಣ ರಾವ್, ಸಂಗೀತ: ಪಿ. ಕಾಳಿಂಗ ರಾವ್

ಈ ತಾಣದಲ್ಲಿ ತಮಗೆ,

ಕನ್ನಡದ ಮೇರು ಕೃತಿಗಳ ಆಯ್ದ ಕೆಲವು ಭಾಗಗಳು, ಕನ್ನಡ ನಾಡು, ನುಡಿ, ಜಲ,ಪರಿಸರ ಸೊಬಗು ಇತ್ಯಾದಿಗಳ ವಿಶ್ಲೇಷಣೆ, ಕನ್ನಡ ಜನ, ಭಾಷೆ, ಸಂಸ್ಕೃತಿ,ಸಾಹಿತ್ಯ,ಸಂಗೀತ,ಪರಂಪರೆಗಳ ಕಿರು ಪರಿಚಯಗಳು,
ಭೌತಿಕ, ಆಧ್ಯಾತ್ಮಿಕ ವಿಷಯಗಳು


ಸವಿಯಲು ದೊರೈಯುತ್ತದೆ !!!

..ಜೊತೆಗೆ ನನ್ನ ಕೆಲವು ವಯಕ್ತೀಕ ಅಭಿಪ್ರಾಯಗಳು!!


ಸಿರಿಗನ್ನಡಂ ಗೆಳ್ಗೆ ಸಿರಿಗನ್ನಡಂ ಬಾಳ್ಗೆ!!

Saturday, 27 September 2008

ಕನ್ನಡದ ಅಮೂಲ್ಯ ರತ್ನಗಳು....

ಹೀಗೆ ಬೇರೆ ಕನ್ನಡದ ಅಂತರ್ಜಾಲಗಳನ್ನು ವೀಕ್ಷಿಸುತ್ತಿದಾಗ ಸಿಕ್ಕ ಅಪೂರ್ವ, ಅದ್ವಿತೀಯ ಮತ್ತು ಅಪ್ರತಿಮ ಪ್ರತಿಭಾ ರತ್ನಗಳ ಸಮ್ಮಿಲ್ಲನದ ಒಂದು ಸಂತಸದ ಕ್ಷಣ.




ಇಂಥ ಅದ್ಭುತ ಛಾಯಚಿತ್ರಗಳು ನೋಡಲು ಸಿಗುವುದೇ ಅಪರೂಪ, ಸಿಕ್ಕಿದರೆ ನಮ್ಮ ಪೂರ್ವ ಜನ್ಮದ ಸುಕೃತ ಮತ್ತು ಸೌಭಾಗ್ಯ...!

ಇವರು ಮಾಡಿರುವ ಸಾಧನೆಗಳು ಮತ್ತು ನಮ್ಮ ಸಮಾಜಕ್ಕೆ ವಿವಿಧ ರೀತಿಯಲ್ಲಿ ಕೊಟ್ಟಿರುವ ಕೊಡುಗೆಗಳಲ್ಲಿ ಬಹುಶಃ ಅದರ ಅಲ್ಪ ಭಾಗವನ್ನು ನಮ್ಮಿಂದ ಸಾಧಿಸುವುದು ಅಸಾಧ್ಯದ ಮಾತು, ಎನ್ನುವುದು ನನ್ನ ಅನಿಸಿಕೆ. ಅದಕ್ಕೆ ಕೊನೆ ಪಕ್ಷ ನೋಡಿ ಆನಂದ ಪಡೋಣ.

ಛಾಯಚಿತ್ರದ ಕೃಪೆ: ಟಿ. ಎಸ್. ನಾಗರಾಜನ್
ಇಸವಿ: ೧೯೫೫ (1955)
ಹುಡುಕಿ ಕೊಟ್ಟವರು: ಕೆ. ಎಸ್. ರಮೇಶ್ ಭಾರದ್ವಾಜ್
ದೊರೆತ ಜಾಲ: www.thatskannada.com

ಛಾಯಚಿತ್ರ ತೆಗೆದವರಿಗು, ಹುಡುಕಿ ಕೊಟ್ಟವರಿಗು, ಇದನ್ನು ಅಂತರ್ಜಾಲ ವೀಕ್ಷಣೆಗೆ ಅನುವು ಮಾಡಿ ಕೊಟ್ಟವರಿಗು ಎಲ್ಲಕಿಂತ ಮಿಗಿಲಾಗಿ
"ಒಟ್ಟಿಗೆ ಕುಳಿತು ಚಿತ್ರ ತೆಗಿಸಿಕೊಂಡ ಈ ಎಲ್ಲ ಅಮೋಘ ಪ್ರತಿಭೆಗಳಿಗೆ"

ನನ್ನ ಅನಂತಾನಂತ ಧನ್ಯವಾದಗಳು....!

No comments: