ಆನೆ ನೀರಾಟದಲಿ | ಮೀನ ಕಂಡಂಜುವುದೇ
ಹೀನ ಮಾನವರ ಬಿರು ನುಡಿಗೆ - ತತ್ವದ
ಙಾನಿ ಅಂಜುವನೆ ಸರ್ವಙ ||
- ಸರ್ವಙ
ತಾತ್ಪರ್ಯ: ಆನೆಯು ಜಲಕ್ರೀಡೆಯಾಡುವಾಗ ನೀರಿನಲ್ಲಿರುವ ಮೀನಿಗೆ ಅಂಜುವುದೇ ? ಎಂದಿಗೂ ಇಲ್ಲ. ನೀಚರಾದ ಮಾನವರ ಬಿರುಸಾದ ( ಕಠಿಣವಾದ ) ನುಡಿಗಳಿಗೆ ತತ್ವವ ಅರಿತ ಙಾನಿಯು ಅಂಜುವನೇ ? ಎಂದಿಗೂ ಇಲ್ಲ.
ನಮಸ್ಕಾರ...!
ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು ಬದುಕು ಬಾಳಿನ ನಿಧಿಯು ಸದಭಿಮಾನದ ಗೂಡು!!!
ರಚನೆ: ಹುಯಿಗೋಳ ನಾರಾಯಣ ರಾವ್, ಸಂಗೀತ: ಪಿ. ಕಾಳಿಂಗ ರಾವ್
ಈ ತಾಣದಲ್ಲಿ ತಮಗೆ,
ಕನ್ನಡದ ಮೇರು ಕೃತಿಗಳ ಆಯ್ದ ಕೆಲವು ಭಾಗಗಳು, ಕನ್ನಡ ನಾಡು, ನುಡಿ, ಜಲ,ಪರಿಸರ ಸೊಬಗು ಇತ್ಯಾದಿಗಳ ವಿಶ್ಲೇಷಣೆ, ಕನ್ನಡ ಜನ, ಭಾಷೆ, ಸಂಸ್ಕೃತಿ,ಸಾಹಿತ್ಯ,ಸಂಗೀತ,ಪರಂಪರೆಗಳ ಕಿರು ಪರಿಚಯಗಳು,
ಭೌತಿಕ, ಆಧ್ಯಾತ್ಮಿಕ ವಿಷಯಗಳು
ಸವಿಯಲು ದೊರೈಯುತ್ತದೆ !!!
..ಜೊತೆಗೆ ನನ್ನ ಕೆಲವು ವಯಕ್ತೀಕ ಅಭಿಪ್ರಾಯಗಳು!!
ಸಿರಿಗನ್ನಡಂ ಗೆಳ್ಗೆ ಸಿರಿಗನ್ನಡಂ ಬಾಳ್ಗೆ!!
Sunday 28 December 2008
Subscribe to:
Post Comments (Atom)
No comments:
Post a Comment